ಮೊದಲ ದುಂಡು ಮೇಜಿನ ಸಮ್ಮೇಳನ 1930ರಲ್ಲಿ, ಎರಡನೇದು 1931ರಲ್ಲಿ ಮತ್ತು ಮೂರನೇದು 1932ರಲ್ಲಿ ನಡೆಯಿತು. ಮಹಾತ್ಮ ಗಾಂಧೀಜಿ ಎರಡನೇ ಸಮ್ಮೇಳನದಲ್ಲಿ ಮಾತ್ರ ಭಾಗವಹಿಸಿದರು. ಡಾ. ಬಿ.ಆರ್. ಅಂಬೇಡ್ಕರ್ ಮತ್ತು ತೇಜ್ ಬಹದ್ದೂರ್ ಸಪ್ರು ಮೂರು ಸಮ್ಮೇಳನಗಳಲ್ಲಿಯೂ ಭಾಗವಹಿಸಿದರು. ಚಿತ್ತರಂಜನ್ ದಾಸ್ ಈ ಸಮ್ಮೇಳನಗಳಲ್ಲಿ ಭಾಗವಹಿಸಲಿಲ್ಲ.
This Question is Also Available in:
English