ಆರ್.ಕೆ. ನಾರಾಯಣ್
ಆರ್.ಕೆ. ನಾರಾಯಣ್ ಭಾರತೀಯ ಲೇಖಕರಾಗಿದ್ದು, ದಕ್ಷಿಣ ಭಾರತದ ಕಾಲ್ಪನಿಕ ನಗರ ‘ಮಾಲ್ಗುಡಿ’ಯನ್ನು ಆಧಾರವಾಗಿಟ್ಟುಕೊಂಡು ತಮ್ಮ ಕೃತಿಗಳನ್ನು ರಚಿಸಿದಕ್ಕಾಗಿ ಪ್ರಸಿದ್ಧರಾಗಿದ್ದಾರೆ. ಅವರು ಮುಲ್ಕ್ ರಾಜ್ ಆನಂದ್ ಮತ್ತು ರಾಜಾ ರಾವ್ ಅವರೊಂದಿಗೆ ಇಂಗ್ಲಿಷ್ ಸಾಹಿತ್ಯದ ಪ್ರಮುಖ ಭಾರತೀಯ ಲೇಖಕರಾಗಿ ಗುರುತಿಸಲ್ಪಟ್ಟಿದ್ದಾರೆ. ಅವರ ಕೃತಿಗಳಲ್ಲಿ ‘ಸ್ವಾಮಿ ಅಂಡ್ ಫ್ರೆಂಡ್ಸ್’ ಮೂಲಕ ಮಾಲ್ಗುಡಿ ನಗರವನ್ನು ಪರಿಚಯಿಸಲಾಯಿತು.
This Question is Also Available in:
Englishहिन्दी