ಮಹಾರಾಷ್ಟ್ರ ಮತ್ತು ಗುಜರಾತ್
ಶ್ರಮಜೀವಿ ಸಂಸ್ಥೆ ಕಟ್ಕಾರಿ ಜನಾಂಗದ ಹಕ್ಕುಗಳಿಗಾಗಿ ಎರಡು ದಿನಗಳ ಮೌನ ಉಪವಾಸ ಮತ್ತು ದೀಪಗಳು ಹೊತ್ತಿಸಿ ಪ್ರತಿಭಟನೆ ನಡೆಸಲಿದೆ. ಕಟ್ಕಾರಿ ಜನಾಂಗವು ಮಹಾರಾಷ್ಟ್ರದ ಪುಣೆ, ರಾಯಗಡ್, ಥಾಣೆ ಜಿಲ್ಲೆಗಳಲ್ಲಿಯೂ ಹಾಗೂ ಗುಜರಾತಿನ ಕೆಲವು ಭಾಗಗಳಲ್ಲಿ ಮುಖ್ಯವಾಗಿ ಕಂಡುಬರುವ ವಿಶೇಷವಾಗಿ ಹಿಂದುಳಿದ ಜನಾಂಗವಾಗಿದೆ. ಇವರು ಮೂಲತಃ ಕಾಡು ಪ್ರದೇಶಗಳಲ್ಲಿ ವಾಸಿಸಿ ಖೈರ್ ಮರದಿಂದ ಕಥಾ (ಕಟೆಚು) ತಯಾರಿಕೆಯಲ್ಲಿ ಪರಿಣತರು.
This Question is Also Available in:
Englishहिन्दीमराठी