26 ಜೂನ್ 2025ರಂದು ಜಮ್ಮು ಮತ್ತು ಕಾಶ್ಮೀರದ ಉದಂಪುರ್ ಜಿಲ್ಲೆಯ ಬಸಂತ್ಘರ್ನ ಬಿಹಾಲಿ ಪ್ರದೇಶದಲ್ಲಿ ಭಾರತೀಯ ಸೇನೆ ಹಾಗೂ ಜಮ್ಮು ಮತ್ತು ಕಾಶ್ಮೀರ ಪೋಲಿಸ್ ಸಂಯುಕ್ತವಾಗಿ ನಡೆಸಿದ 'ಆಪರೇಷನ್ ಬಿಹಾಲಿ' ವೇಳೆ ಉಗ್ರರೊಂದಿಗೆ ಎನ್ಕೌಂಟರ್ ನಡೆದಿದೆ. ಈ ಕಾರ್ಯಾಚರಣೆ ಅಮರನಾಥ್ ಯಾತ್ರೆ (3 ಜುಲೈ-8 ಆಗಸ್ಟ್ 2025) ಆರಂಭಕ್ಕೂ ಮುನ್ನ, ಖಚಿತ ಮಾಹಿತಿಯ ಮೇರೆಗೆ ಆರಂಭವಾಯಿತು.
This Question is Also Available in:
Englishमराठीहिन्दी